ಸ್ಥಳ: ಶೇಷಶಯನ ಹಾಲ್- ಉಡುಪಿ.
ದಿನಾಂಕ: ಫಬ್ರವರಿ 26, 2014
ಸಮಯ: ಬೆಳಿಗ್ಗೆ 11:00 ರಿಂದ 02:00 ಗಂಟೆ
ವಿದೇಶಿ ಬ್ಯಾಂಕುಗಳಲ್ಲಿ ಇರುವ ಕಪ್ಪು ಹಣವನ್ನು ವಾಪಾಸು ತಂದು ರಾಷ್ಟ್ರದ ಅಭಿವೃದ್ದಿಗಾಗಿ ತೊಡಗಿಸಿಕೊಳ್ಳಬೇಕೆಂದು ಒತ್ತಾಯಿಸಿ ಬೃಹತ್ ರಕ್ತ ಹಸ್ತಾಕ್ಷರ ಚಳವಳಿ…
ಪ್ರಮುಖ ಉಪಸ್ಥಿತಿ:
ಶ್ರೀ ನರಸಿಮಹಾನಂದ ಸ್ವಾಮೀಜಿ ಬಾಳೆಕುದ್ರು ಮಠ.
ಪಿ. ಪಿ. ಹೆಗ್ಡೆ, ನ್ಯಾಯವಾದಿ, ರಾಜ್ಯ ವಕೀಲರ ಪರಿಷತ್ ಸದಸ್ಯರು. ಲೀಲಾಧರ ಶೆಟ್ಟಿ, ಸಮಾಜ ಸೇವಕ, ಕಾಪು. ಹರೀಶ್ ಪಡುಕರೆ, ಸ್ಥಾಪಕರು, ಸಂಸ್ಕಾರ್ ಫೌಂಡೇಶನ್(ರಿ).