Yuva Bharath
Dharma Sansthapana
Menu
ಮುಖಪುಟ
ಯುವಭಾರತ್
ಕಾರ್ಯಕ್ರಮಗಳು
ಗ್ಯಾಲರಿ
ನಮ್ಮ ಸಂಪರ್ಕ
Event
ಧ್ಯಾನ ಶಿಬಿರದ ಸ್ವಯಂ ಸೇವಕರಾಗಿ ಯುವ ಭಾರತ್ ಭಾಗಿಯಾಗಿರುವುದು.
ಸ್ಥಳ: ಉಡುಪಿ. ದಿನಾಂಕ: ನವೆಂಬರ್ 15, 2019 ಪರ್ಯಾಯ ಪಲಿಮಾರು ಶ್ರೀ ಶ್ರೀ ವಿದ್ಯಾದೀಶ ತೀರ್ಥ ಶ್ರೀಪಾದರ ರಾಜಾಶ್ರಯದಲ್ಲಿ, ಯೋಗ ಗುರು ರಾಮ್ ದೇವ್ ಬಾಬಾ ರವರ
ಉಚಿತ ಕಂಪ್ಯೂಟರ್ ತರಬೇತಿ ಉದ್ಘಾಟನೆ (ಲಾಲ್ ಬಹಾದ್ದೂರ್ ಶಾಸ್ತ್ರಿಯವರಿಗೆ ಸಮರ್ಪಣೆ)
ಸ್ಥಳ: ಸಂಸ್ಕಾರ್ ಕಂಪ್ಯೂಟರ್ ಎಜುಕೇಶನ್ – ಉಡುಪಿ. ದಿನಾಂಕ: ಅಕ್ಟೋಬರ್ 02, 2017 ಸಮಯ: ಸಂಜೆ 04:00 ರಿಂದ 05:30 ಗಂಟೆ ಪ್ರಮುಖ ಉಪಸ್ಥಿತಿ: ಸುದೇಶ್ ರಾವ್,
ಧರ್ಮ ಸಂಸ್ಥಾಪನಾ – ವಿಶೇಷ ಉಪನ್ಯಾಸ (ಝಾನ್ಸಿ ರಾಣಿ ಲಕ್ಷ್ಮಿ ಬಾಯಿಗೆ ಸಮರ್ಪಣೆ)
ಸ್ಥಳ: ಸಂಸ್ಕಾರ್ ಫೌಂಡೇಶನ್ ಕಾರ್ಯಾಲಯ-ಉಡುಪಿ. ದಿನಾಂಕ: ಜೂನ್ 18, 2017 ಸಮಯ: ಬೆಳಿಗ್ಗೆ 11:00 ರಿಂದ 2:00 ಗಂಟೆ ಪ್ರಮುಖ ಉಪಸ್ಥಿತಿ: ರಾಜೇಂದ್ರ ಭಟ್ ಕೆ, ಮಾರ್ಗದರ್ಶಕರು,
“ಅಮ್ಮ ಉಡುಪಿಯಲ್ಲಿ” – ಮಾತಾ ಅಮೃತಾನಂದಮಯಿಯವರ ಕಾರ್ಯಕ್ರಮದ ಸ್ವಯಂಸೇವಕರಾಗಿ
ಸ್ಥಳ: ಎಂ.ಜಿ.ಎಂ ಕಾಲೇಜು ಮೈದಾನ, ಕುಂಜಿಬೆಟ್ಟು-ಉಡುಪಿ. ದಿನಾಂಕ: ಫಬ್ರವರಿ 25, 26 – 2017
ಸಂಸ್ಕಾರ ಜಾಗರಣ – ಉಪನ್ಯಾಸ
ದಿನಾಂಕ: ಡಿಸೆಂಬರ್ 26, 2016 ಸ್ಥಳ: ಸಂಸ್ಕಾರ್ ಫೌಂಡೇಶನ್ ಕಾರ್ಯಾಲಯ-ಉಡುಪಿ. ಸಮಯ: ಬೆಳಿಗ್ಗೆ 11:00 ರಿಂದ 1:00 ಗಂಟೆ ಪ್ರಮುಖ ಉಪಸ್ಥಿತಿ: ಶ್ರೀ ಜ್ಞಾನಾನಂದ ಸ್ವಾಮೀಜಿ, ರಾಜ್ಯ
ಜಾಗೃತ ಭಾರತ (ಭಗತ್ ಸಿಂಗ್ಗೆ ಸಮರ್ಪಣೆ)
ಸ್ಥಳ: ಮಹಾಬಲ ಮಾಲ್, ಕಾಪು-ಉಡುಪಿ. ದಿನಾಂಕ: ಸಪ್ಟೆಂಬರ್ 23, 2016 ಸಮಯ: ಬೆಳಿಗ್ಗೆ 11:00 ರಿಂದ 1:00 ಗಂಟೆ ಪ್ರಮುಖ ಉಪಸ್ಥಿತಿ: ಪಿ. ಪಿ. ಹೆಗ್ಡೆ, ನ್ಯಾಯವಾದಿ,
ಉಚಿತ ಕಂಪ್ಯೂಟರ್ ತರಬೇತಿ ಉದ್ಘಾಟನೆ (ರಾಮ್ ಪ್ರಸಾದ್ ಬಿಸ್ಮಿಲ್ಲಾಗೆ ಸಮರ್ಪಣೆ)
ಸ್ಥಳ: ಸಂಸ್ಕಾರ್ ಕಂಪ್ಯೂಟರ್ ಎಜುಕೇಶನ್ – ಉಡುಪಿ. ದಿನಾಂಕ: ಜೂನ್ 12, 2016 ಸಮಯ: ಬೆಳಿಗ್ಗೆ 10:00 ರಿಂದ 11:00 ಗಂಟೆ ಪ್ರಮುಖ ಉಪಸ್ಥಿತಿ: ಹರೀಶ್ ಪಡುಕರೆ,
ಲೋಕ ಕಲ್ಯಾಣ ಯಾಗ, ಗೋ ಗ್ರಾಮದ ಸಂಕಲ್ಪ ಹಾಗೂ ಕಳರಿ ಯುದ್ಧ ಕಲೆಯ ಪ್ರದರ್ಶನ
ಸ್ಥಳ: ಕಡಲ ತೀರ, ಮಲ್ಪೆ – ಉಡುಪಿ. ದಿನಾಂಕ: ಮೇ 03, 2015 ಸಮಯ: ಸಂಜೆ 04:00 ರಿಂದ 10:00 ಗಂಟೆ ಪ್ರಮುಖ ಉಪಸ್ಥಿತಿ: ಶ್ರೀ ಜ್ಞಾನಾನಂದ
ರಾಷ್ಟ್ರ ದೇವೋಭವ ಸಂಕಲ್ಪ ಯಜ್ಞ (ಸ್ವಾಮಿ ವಿವೇಕಾನಂದರಿಗೆ ಸಮರ್ಪಣೆ)
ಸ್ಥಳ: ಜಗನ್ನಾಥ ಸಭಾ ಭವನ, ಮಿಷನ್ ಕಂಪೌಂಡ್ – ಉಡುಪಿ. ದಿನಾಂಕ: ಜನವರಿ 12, 2015 ಸಮಯ: ಬೆಳಿಗ್ಗೆ 09:00 ರಿಂದ ಮಧ್ಯಾಹ್ನ 01:00 ಗಂಟೆ ಪ್ರಮುಖ
ಸ್ತ್ರೀ ಸುರಕ್ಷಾ ಅಭಿಯಾನ್ ಸ್ಥಳ: ಸರಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು- ಉಡುಪಿ.
ದಿನಾಂಕ: ಅಕ್ಟೋಬರ್ 01, 2014 ಸಮಯ: ಬೆಳಗ್ಗೆ 11:00 ರಿಂದ 1:00 ಗಂಟೆ ಪ್ರಮುಖ ಉಪಸ್ಥಿತಿ: ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು. ನಿತ್ಯಾನಂದ ಕೆಮ್ಮಣ್ಣು,
1
2
3
Next »